ಮಳೆರಾಯ ಬಂದ ಮಳೆರಾಯ!! ಕರ್ನಾಟಕದಲ್ಲಿ ಶುರುವಾಯಿತು ಮಳೆಗಾಲ

Rain rain came rain rain

ಮಳೆರಾಯ ಬಂದ ಮಳೆರಾಯ ಕರ್ನಾಟಕದಲ್ಲಿ ಶುರುವಾಯಿತು ಮಳೆಗಾಲ!!! ಎಲ್ಲರಿಗೂ ನಮಸ್ಕಾರ ಇವತ್ತಿನ ಆರ್ಟಿಕಲ್ ಯಾವುದರ ಬಗ್ಗೆ ಎಂದರೆ ನಮ್ಮ ಕರ್ನಾಟಕ ರಾಜ್ಯದಲ್ಲಿ ಮಳೆರಾಯ ಯಾವಾಗ ಶುರುವಾಗುತ್ತದೆ ಎಂಬುದರ ಬಗ್ಗೆ ಇವತ್ತು ನಾವು ತಿಳಿದುಕೊಳ್ಳೋಣ.   ನೋಡಿ ಗೆಳೆಯರೇ ಅವಮಾನ ಇಲಾಖೆಯು ಒಂದಿಷ್ಟು ಮಾಹಿತಿಗಳನ್ನು ಎಲ್ಲಾ ನ್ಯೂಸ್ ಚಾನೆಲ್ ಗೆ ನೀಡಿದ್ದಾರೆ. ಹಾಗೂ ಅದರ ಬಗ್ಗೆ ನಾನು ನಿಮಗೆ ಇಲ್ಲಿ ಇವತ್ತಿನ ಆರ್ಟಿಕಲ್ ನಲ್ಲಿ ಅದನ್ನು ತಿಳಿಸು ಕೊಡುತ್ತೇನೆ.  ಹವಾಮಾನ ಇಲಾಖೆಯು ಹೇಳಿದೆ ಮಾಹಿತಿ!! ಹವಾಮಾನ ಇಲಾಖೆಯಿಂದ ಬಂದ ಸುದ್ದಿ ಏನು … Read more

ರೆವಿನ್ಯೂ ಡಿಪಾರ್ಟ್ಮೆಂಟ್ ನಲ್ಲಿ ಹುದ್ದೆಗಳು ಖಾಲಿ ಇವೆ- ಅರ್ಜಿ ಸಲ್ಲಿಸುವುದು ಹೇಗೆ?

Vacancies in Revenue Department

ಎಲ್ಲರಿಗೂ ನಮಸ್ಕಾರ,  ಸ್ನೇಹಿತರೆ ಸಾಕಷ್ಟು ದ್ವಿತೀಯ ಪಿಯುಸಿ ಹಾಗೂ ಡಿಗ್ರಿ ಮಾಡಿರುವ ವಿದ್ಯಾರ್ಥಿಗಳು ಕೆಲಸಕ್ಕಾಗಿ  ಹುಡುಕುತ್ತಿರುತ್ತಾರೆ.  ಅಂತವರಿಗೆ ಸರ್ಕಾರದ ಕಡೆಯಿಂದ ಒಂದು ಭರ್ಜರಿ ಗುಡ್ ನೈಟ್ ಬಿಡುಗಡೆಯಾಗಿದೆ. ಸೆಕೆಂಡ್ ಪಿಯುಸಿ ಮತ್ತು ಡಿಗ್ರಿ ಮುಗಿಸಿರುವವರಿಗೆ ರೆವೆನ್ಯೂ ಡಿಪಾರ್ಟ್ಮೆಂಟ್ನಲ್ಲಿ ಹುದ್ದೆಗಳಿಗೆ  ಕಾಲ್ ಮಾಡಿದ್ದಾರೆ. ರೆವೆನ್ಯೂ ಡಿಪಾರ್ಟ್ಮೆಂಟ್ ನಲ್ಲಿ  ಇಂದಿನ ತಿಂಗಳ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಪ್ಲಿಕೇಶನ್ ಬಿಡುತ್ತೇವೆ ಎಂದು ಹೇಳಿದ್ದರು. ಆದರೆ  ಹಿಂದಿನ ತಿಂಗಳು  ಕೆಲವೊಂದು  ತಾಂತ್ರಿಕ ಸಮಸ್ಯೆಗಳಿಂದ ಅಪ್ಲಿಕೇಶನ್ ಬಿಡಲು ಸಾಧ್ಯವಾಗಿರಲಿಲ್ಲ ಹಾಗೂ ಸಾಕಷ್ಟು ವಿದ್ಯಾರ್ಥಿಗಳು ಈ … Read more

ಪೋಸ್ಟ್ ಆಫೀಸ್ ಮಂತ್ಲಿಇನ್ಕಮ್ ಸ್ಕೀಮ್.! ಪ್ರತಿಯೊಬ್ಬರೂ ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದು

Post Office Monthly Income Scheme

ಮುಖ್ಯವಾದ ಮಾಹಿತಿಗಳನ್ನು ತಿಳಿಸಿಕೊಡುತ್ತೇವೆ.  ಸ್ನೇಹಿತರೆ ಈ ಪೋಸ್ಟ್ ಆಫೀಸ್ ಮಂತ್ಲಿ ಇನ್ಕಮ್ ಸ್ಕೀಮ್ ಅಡಿಯಲ್ಲಿ ಜನರು ಸಾಕಷ್ಟು ಲಾಭಗಳನ್ನು ಪಡೆಯಬಹುದು  ಹಾಗೂ ಈ ಸ್ಕೀಮ್ ನಿಂದ ಸಾಕಷ್ಟು ಉಪಯೋಗಗಳಿವೆ.  ಹಾಗಾದರೆ ಪೋಸ್ಟ್ ಆಫೀಸ್ನಲ್ಲಿ ಇನ್ಕಮ್ ಸ್ಕೀಮ್ ನಲ್ಲಿ ಅಕೌಂಟ್ ಓಪನ್ ಮಾಡುವುದು ಹೇಗೆ ಹಾಗೂ ಎಲ್ಲಿ ಓಪನ್ ಮಾಡಿ ಕೊಡುತ್ತಾರೆ. ಅಕೌಂಟ್ ಮಾಡಿಸಲು ಬೇಕಾಗಿರುವ ದಾಖಲಾತಿಗಳು, ಮಿನಿಮಮ್ ಇನ್ವೆಸ್ಟ್ಮೆಂಟ್ ಹಾಗೂ ಮೆಚುರಿಟಿ ಅಮೌಂಟ್ ಹಾಗೂ ಇಂಟರೆಸ್ಟ್ ಎಷ್ಟು ಇರುತ್ತದೆ? ಈ ಎಲ್ಲಾ ವಿಷಯಗಳ ಬಗ್ಗೆ  ವಿವರವಾಗಿ ತಿಳಿಯಲು … Read more

ಮಹಿಳೆಯರಿಗೆ ಕೇಂದ್ರ ಸರ್ಕಾರದ ಕಡೆಯಿಂದ ಗುಡ್ ನ್ಯೂಸ್! ಮೋದಿ ಸರ್ಕಾರದ ಈ ಯೋಜನೆಯಡಿ ಸಿಗುತ್ತೆ 3 ಲಕ್ಷ ರೂಪಾಯಿ..!

Udyogini yojane

ಎಲ್ಲರಿಗೂ ನಮಸ್ಕಾರ, ಸ್ನೇಹಿತರೆ ಕೇಂದ್ರ ಸರ್ಕಾರದ ಕಡೆಯಿಂದ ಎಲ್ಲಾ ಮಹಿಳೆಯರಿಗೆ ಒಂದು ಭರ್ಜರಿ ಗುಡ್ ನ್ಯೂಸ್ ಬಂದಿದೆ.  ಈಗ ಮೋದಿ ಸರ್ಕಾರ ಘೋಷಿಸಿರುವ ಈ ಯೋಜನೆ ಅಡಿಯಲ್ಲಿ ಮೂರು ಲಕ್ಷ ರೂಪಾಯಿಗಳ ವರೆಗೂ ಲಾಭವನ್ನು ಪಡೆಯಬಹುದು.  ಈ ಹೊಸ ಯೋಜನೆ ಬಗ್ಗೆ ಈ ಲೇಖನಿಯಲ್ಲಿ ಪೂರ್ತಿಯಾಗಿ ತಿಳಿಸಿ ಕೊಡುತ್ತೇವೆ.  ಸ್ನೇಹಿತರೆ ಕೇಂದ್ರ ಸರ್ಕಾರವು ಜನರಿಗೆ ಸಾಕಷ್ಟು ಯೋಜನೆಗಳನ್ನು ಜಾರಿಗೆ ತರುತ್ತೇವೆ ಆದರೆ ಈ ಯೋಜನೆಗಳ ಬಗ್ಗೆ ರಾಜ್ಯ ಸರ್ಕಾರವು ಜನರಿಗೆ ಯಾವುದೇ ರೀತಿಯ ಮಾಹಿತಿಯನ್ನು ಕೊಡುತ್ತಿಲ್ಲ. ಜನರಿಗೆ ಈ … Read more

ಗೃಹಲಕ್ಷ್ಮಿ ಯೋಜನೆ 8ನೇ ಕಂತಿನ ಹಣ ರಿಲೀಸ್ ಆಗಿದೆ!! ನಿಮಗೆ  ಬಂದಿಲ್ಲಎಂದರೆ ಏನು ಮಾಡಬೇಕು?

gruhalakshmi yojana 8th installment

ನಿಮ್ಮೆಲ್ಲರಿಗೂ ಗೊತ್ತಿರಬಹುದು ಇಂದು ಗೃಹಲಕ್ಷ್ಮಿ ಯೋಜನೆ ಶುರುವಾಗಿ ಎಂಟನೇ ತಿಂಗಳು ವಾಗಿದೆ.  ಹಾಗೂ ಇವತ್ತು ಗೃಹಲಕ್ಷ್ಮಿ ಯೋಜನೆಯ 8ನೇ ಕಂತಿನ ಹಣಬಿಡುಗಡೆ ಆಗಿದೆ ಎಂಬ ಮಾಹಿತಿ ನಮಗೆ ಸಿಕ್ಕಿದೆ.  ಹೌದು ಗೆಳೆಯರೇ ಸಾಕಷ್ಟು ಜಿಲ್ಲೆಗಳಿಗೆ ಇವತ್ತು. ಎಂಟನೇ ಕಾಂತಿನ ಹಣ ಬಿಡುಗಡೆ ಆಗಿದೆ.  ಹೌದು ಗೆಳೆಯರೇ, ಎಂಟನೇ ಕಂತಿನ ಹಣ ಸಾಕಷ್ಟು ಜಿಲ್ಲೆಗೆ ಬಿಡುಗಡೆ ಆಗಿದೆ. ನಿಮ್ಮ ಜಿಲ್ಲೆಗೂ ಬಿಡುಗಡೆ ಆಗಿದೆಯಾ ಎಂಬುದನ್ನು ನಾನು ನಿಮಗೆ ಇಲ್ಲಿ ತಿಳಿಸಿ ಕೊಡುತ್ತೇನೆ.  ಅಷ್ಟೇ ಅಲ್ಲದೆ ನಿಮಗೆ ಹಣ ಬಂದಿಲ್ಲ ಎಂದರೆ ನೀವು ಏನು ಮಾಡಬೇಕು ಎಂಬುದರ … Read more